Friday, 20 November 2015

ಹುಚ್ಚನೆಂದು ಗೊತ್ತಿದ್ದರೂ...

ಹುಚ್ಚನೆಂದು ಗೊತ್ತಿದ್ದರೂ... ಹುಚ್ಚನನ್ನೇ ಕೂರಿಸಿಕೊಂಡು ಗಂಟೆಗಟ್ಟಲೇ ಸಮಯ ಹಾಳುಮಾಡುತ್ತಿರುವವರನ್ನು ಮಹಾನ್ ಹುಚ್ಚರೆನ್ನಬಹುದೇ ?

"ಬೆಂಗಳೂರಿನ ಡೈರಿ ಸರ್ಕಲ್ ಹತ್ತಿರ ಒಂದು ಆಸ್ಪತ್ರೆಯಿದೆ......................"


* ಕಾಡಲ್ಲಿ ಹಾರಾಡುತ್ತಿದ್ದ ರಾಜೇಶನನ್ನು ನಾಡಿಗೆ ಕರೆತಂದು, ಹುಚ್ಚನನ್ನಾಗಿಸಿ, ಕಾಡಿಸಿ ಕಾಡಿಸಿ.. ಕೊಂದೇ ಹಾಕಿದ್ದಾಯಿತು.

* ನಾಡಿನಲ್ಲಿದ್ದುಕೊಂಡೇ ಮಾನಸಿಕವಾಗಿ ಬಳಲುತ್ತಿದ್ದ ತನ್ನೆಸೆರಿನೊಂದಿಗೆ ಹುಚ್ಚನೆಂದು ಬಿಂಬಿಸಿಕೊಂಡಿದ್ದ ವೆಂಕಟರನ್ನು.. ಉಬ್ಬಿಸಿ, ರಮಿಸಿ, ಅಟ್ಟಕ್ಕೇರಿಸಿ... ಬಿಗ್ ಬಾಸ್ ನೊಳಕೆ ಸ್ವಾಗತಿಸಿ, ನಂತರ ಹೊರಗೆ ದಬ್ಬಿಸಿ...
ಮಾಧ್ಯಮಗಳ ಸ್ಟುಡಿಯೋಗಳಲ್ಲಿ ಆರಾಧ್ಯ ದೈವವನ್ನಾಗಿಸಿ....
ಆತ ಮಾನಸಿಕ ಅಸ್ವಸ್ಥನೆಂದು ಗೊತ್ತಿದ್ದರೂ ಸಹ ಉದ್ರೇಕಿಸಿ,....
ವಿವಾದಾತ್ಮಕ ಹೇಳಿಕೆಗಳನ್ನು ವೆಂಕಟನ ಬಾಯಿಂದ ಬರುವಂತೆ ಮಾಡಿ .....
ಜೈಲಿಗಟ್ಟುವಲ್ಲಿ ಸಂಪೂರ್ಣ ಯಶಸ್ವಿಯಾದ ಮಾಧ್ಯಮಗಳು.


ಸಾಮಾಜಿಕ ಕಳಕಳಿಯುಳ್ಳ ಮಾಧ್ಯಮಗಳಿಗೆ ತೃಪ್ತಿ ಇಲ್ಲಾ..........

ಜೈಲಿಗೋದ್ರೂ ಬಿಡದ ಬೇತಾಳಗಳಂತೆ ಚರ್ಚೆ ಸಂವಾದಗಳು.......
ಮುಂದಿನ ಗುರಿ ???????????

- ರಾಜು ಮೌರ್ಯ ದಾವಣಗೆರೆ.

No comments:

Post a Comment